English
ರೆಡ್ ಕ್ರಾಸ್

 

ರೆಡ್ ಕ್ರಾಸ್

 

ಯೂತ್ ರೆಡ್ ಕ್ರಾಸ್ ಸೊಸೈಟಿ (ವೈ.ಆರ್.ಸಿ.ಎಸ್.)

ವಿಶ್ವವಿದ್ಯಾಲಯದಲ್ಲಿ 2019-2020 ಶೈಕ್ಷಣಿಕ ವರ್ಷದಿಂದ ಯೂತ್ ರೆಡ್ಕ್ರಾಸ್ ಸೊಸೈಟಿ (ವೈ.ಆರ್.ಸಿ.ಎಸ್.) ಘಟಕವನ್ನು ಪ್ರಾರಂಭಿಸಲಾಯಿತು. ವಿಶ್ವವಿದ್ಯಾಲಯವು ಒಂದು ವೈ.ಆರ್.ಸಿ. ಘಟಕವನ್ನು ಹೊಂದಿದೆ. ಅಲ್ಲಿ ಪ್ರವೇಶ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಯುವ ರೆಡ್ ಕ್ರಾಸ್ ಚಟುವಟಿಕೆಗಳು ಮತ್ತು ವಿಶ್ವವಿದ್ಯಾಲಯದಿಂದ ವಿಶೇಷ ಶಿಬಿರಗಳನ್ನು ಸಲಹೆ ಮಾಡಲು, ಉತ್ತೇಜಿಸಲು ಮತ್ತು ನಡೆಸಲು ವೈ.ಆರ್.ಸಿ.ಎಸ್.  ದಾಖಲಾತಿ ಕಡ್ಡಾಯವಾಗಿದೆ.

 

ಯೂತ್ ರೆಡ್ ಕ್ರಾಸ್ ಸೊಸೈಟಿಯ ವಿವರಗಳು:

 

ಕ್ರ.ಸಂ.

ಅಧ್ಯಾಪಕರುಗಳ ಹೆಸರು

ಸ್ಥಾನ

1

ಡಾ. ಗುಳಪ್ಪ ದೇವಗಪ್ಪನವರ,

ಅತಿಥಿ ಉಪನ್ಯಾಸಕರು, ಎಂ.ಪಿ.ಹೆಚ್.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು

ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ

ನೂಡಲ್ ಅಧಿಕಾರಿ

2

ಶ್ರೀ. ಸೋಮಲಿಂಗ ಕರ್ಣಿ

ಅತಿಥಿ ಉಪನ್ಯಾಸಕರು, ಎಂ.ಎಸ್.ಡಬ್ಲ್ಯೂ.

ಕರ್ನಾಟ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು

ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ

ಕಾರ್ಯಕ್ರಮ ಅಧಿಕಾರಿ

3

ಡಾ. ಎಂ. ಡಿ. ಸಮುದ್ರಿ

ಕಾರ್ಯದರ್ಶಿಗಳು, ಐ.ಆರ್.ಸಿ.ಎಸ್. ಗದಗ ಜಿಲ್ಲೆ

ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಶಾಲ್ಯ ವಿಭಾಗ,

ಡಿ.ಜಿ.ಎಂ. ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ಕಳಸಾಪುರ ರಸ್ತೆ, ಗದಗ.

ಸದಸ್ಯರು

4

ಡಾ. ಆರ್. ಎನ್. ಗೊಡಬೊಳೆ

ಸದಸ್ಯರು, ನಿರ್ವಹಣಾ ಸಮಿತಿ, ಐ.ಆರ್.ಸಿ.ಎಸ್.,

ಕರ್ನಾಟಕ ಸ್ಟೇಟ್ ಬ್ರಾಂಚ್, ಬೆಂಗಳೂರು.

ಸದಸ್ಯರು

5

ಡಾ. ನಾಗವೇಣಿ ಎಸ್. ಜೆ.

ಕಾರ್ಯಕ್ರಮ ಸಂಯೋಜಕರು, ಎಂ.ಪಿ.ಹೆಚ್.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು

ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ

ಸದಸ್ಯರು

6

ಡಾ. ವಿಜಯಮಹಂತೇಶ್,

ಒಂದನೇ ವರ್ಷದ ಎಂ.ಪಿ.ಹೆಚ್. ವಿದ್ಯಾರ್ಥಿ,

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ (ವೈ.ಆರ್.ಸಿ. ಸ್ವಯಂಸೇವಕ ಪುರಷ ವಿದ್ಯಾರ್ಥಿ ಪ್ರತಿನಿಧಿ)

ಸದಸ್ಯರು

7

ಡಾ. ಶಿಲ್ಪ ಕಲಾಲ್,

ಒಂದನೇ ವರ್ಷದ ಎಂ.ಪಿ.ಹೆಚ್. ವಿದ್ಯಾರ್ಥಿ,

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ  (ವೈ.ಆರ್.ಸಿ. ಸ್ವಯಂಸೇವಕ ಮಹಿಳಾ ವಿದ್ಯಾರ್ಥಿ ಪ್ರತಿನಿಧಿ)

ಸದಸ್ಯರು

 

ಸುದ್ದಿ ಮತ್ತು ಪ್ರಕಟಣೆ

31
Jan
ಡೌನ್‌ಲೋಡ್: ಘಟಿಕೋತ್ಸವ ಅಪ್ಲಿಕೇಶನ್-2024
31
Jan
2024 ನೇ  ಸಾಲಿನ ನಾಲ್ಕನೇ ವಾರ್ಷಿಕ ಘಟಿಕೋತ್ಸವದ ಪದವಿ ಪ್ರದಾನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ( ಶುಲ್ಕ ವಿವರಗಳು)
29
Jan

2023-24 ನೇ ಸಾಲಿನ  ಎರಡನೇ ಸೆಮಿಸ್ಟರ್ (ರೆಗ್ಯುಲರ್ ಮತ್ತು ರಿಪೀಟರ್ಸ್) ಫಲಿತಾಂಶ ಮತ್ತು ಮರುಮೌಲ್ಯಮಾಪನದ ಅಧಿಸೂಚನೆ

23
Sep
2023ನೇ ಜುಲೈನಲ್ಲಿ ನಡೆದ ಬಿ. ಏಸ್ಸಿ (ಜಿ.ಐ.ಎಸ್ & ಸಿ.ಎಸ್ ) 2ನೇ ಸೆಮಿಸ್ಟರ್, ಬಿ. ಏಸ್ಸಿ (ಎ. ಬಿ. & ಎಫ್.ಫಿ ) 2ನೇ ಸೆಮಿಸ್ಟರ್,ಬಿ. ಏಸ್ಸಿ (ಪಿ.ಎಚ್ & ಎಸ್ .ಡಬ್ಲ್ಯೂ ) 2ನೇ ಸೆಮಿಸ್ಟರ್,ಬಿ. ಏಸ್ಸಿ (ಎ. ಬಿ. & ಎಫ್.ಫಿ ) 4ನೇ ಸೆಮಿಸ್ಟರ್ ,ಬಿ. ಏಸ್ಸಿ (ಜಿ.ಐ.ಎಸ್ & ಸಿ.ಎಸ್ ) 4ನೇ ಸೆಮಿಸ್ಟರ್ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ

ಕಾರ್ಯಕ್ರಮಗಳು

24
Apr
ಕ.ರಾ. ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯದಲ್ಲಿ "ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ" ಕಾರ್ಯಕ್ರಮವನ್ನು ಆಯೋಜಿಸಲಾಗಿದೆ Read More
22
Apr
ಬೀದರ್ ಜಿಲ್ಲೆ ಗ್ರಾಮ ಪಂಚಾಯತ್ "ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ(2ನೇ ಬ್ಯಾಚ್)” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ Read More
16
Apr
ಹಾವೇರಿ ಜಿಲ್ಲೆ ಗ್ರಾಮ ಪಂಚಾಯತ್ "ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ Read More
2
Apr
ಬೆಳಗಾವಿ ಜಿಲ್ಲೆ ಗ್ರಾಮ ಪಂಚಾಯತ್ "ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ Read More


Follow us on