English
ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ (SSP Link)

Be the change in you!
ಶ್ರೀ. ಎಂ. ಕೆ. ಗಾಂಧಿ

ಸುದ್ದಿ ಮತ್ತು ಪ್ರಕಟಣೆ

23
Sep
2023ನೇ ಜುಲೈನಲ್ಲಿ ನಡೆದ ಬಿ. ಏಸ್ಸಿ (ಜಿ.ಐ.ಎಸ್ & ಸಿ.ಎಸ್ ) 2ನೇ ಸೆಮಿಸ್ಟರ್, ಬಿ. ಏಸ್ಸಿ (ಎ. ಬಿ. & ಎಫ್.ಫಿ ) 2ನೇ ಸೆಮಿಸ್ಟರ್,ಬಿ. ಏಸ್ಸಿ (ಪಿ.ಎಚ್ & ಎಸ್ .ಡಬ್ಲ್ಯೂ ) 2ನೇ ಸೆಮಿಸ್ಟರ್,ಬಿ. ಏಸ್ಸಿ (ಎ. ಬಿ. & ಎಫ್.ಫಿ ) 4ನೇ ಸೆಮಿಸ್ಟರ್ ,ಬಿ. ಏಸ್ಸಿ (ಜಿ.ಐ.ಎಸ್ & ಸಿ.ಎಸ್ ) 4ನೇ ಸೆಮಿಸ್ಟರ್ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ... Read More
15
Sep
2023ನೇ ಜುಲೈನಲ್ಲಿ ನಡೆದ ಸ್ನಾತಕ ಪದವಿ ಬಿ.ಎ (ಆರ್ ಡಿ & ಜಿ ) 2ನೇ ಮತ್ತು 4ನೇ ಸೆಮಿಸ್ಟರ್ , ಬಿ. ಏಸ್ಸಿ (ಪಿ.ಎಚ್ & ಎಸ್ .ಡಬ್ಲ್ಯೂ ) 4ನೇ ಸೆಮಿಸ್ಟರ್ ಮತ್ತು ಬಿ. ಕಾಮ್ 2ನೇ ಮತ್ತು 4ನೇ ಸೆಮಿಸ್ಟರ್ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ... Read More
7
Sep
2023ನೇ ಜುಲೈ ನಡೆದ ಎಂ.ಬಿ.ಎ ಸ್ನಾತಕೋತ್ತರ ಕಾರ್ಯಕ್ರಮ ಮೂರನೇ ಸೆಮಿಸ್ಟರ್ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ... Read More
22
Aug
2023ನೇ ಏಪ್ರಿಲ್/ಮೇ ನಡೆದ ಸ್ನಾತಕೋತ್ತರ ಕಾರ್ಯಕ್ರಮ ಎಂ.ಎಸ್. ಸಿ.( ಎಫ್.ಎಸ.ಟಿ) ಮತ್ತು ಎಂ.ಎಸ.ಡಬ್ಲ್ಯೂ ಮೂರನೇ ಸೆಮಿಸ್ಟರ್ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ... Read More
ARCHIVE

ಕಾರ್ಯಕ್ರಮಗಳು

23
Sep
ಕ.ರಾ. ಗ್ರಾ. ಮತ್ತು ಪಂ. ರಾಜ್ ವಿಶ್ವವಿದ್ಯಾಲಯಲ್ಲಿ "ಸ್ವಗ್ರಾಮ ಫೆಲೋಶಿಪ್ 2ನೇ ತ್ರೈಮಾಸಿಕ ಪ್ರಗತಿ ಅವಲೋಕನ ಮತ್ತು ಯೋಜನಾ ಸಭೆ " ಉದ್ಘಾಟನಾ ಸಮಾರಂಭ... Read More
21
Sep
ಕ.ರಾ. ಗ್ರಾ.ಮತ್ತು ಪಂ.ರಾ. ವಿಶ್ವವಿದ್ಯಾಲಯದಲ್ಲಿ "ವಿಶ್ವ ಬಿದಿರು ದಿನಾಚರಣೆ 2023" ಕಾರ್ಯಕ್ರಮ ಆಯೋಜಿಸಲಾಗಿದೆ... Read More
15
Sep
ಸರ್ ಎಂ. ವಿಶ್ವೇಶ್ವರಯ್ಯ 162 ನೇ ಜನ್ಮ ದಿನದ ಪ್ರಯುಕ್ತ ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯದಲ್ಲಿ “ರಾಷ್ಟ್ರೀಯ ಅಭಿಯಂತರರ ದಿನಾಚರಣೆ " ಕಾರ್ಯಕ್ರಮ ಆಯೋಜಿಸಲಾಗಿದೆ... Read More
11
Sep
ಉತ್ತರ ಕನ್ನಡ ಜಿಲ್ಲೆ ಗ್ರಾಮ ಪಂಚಾಯತ್ "ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ... Read More
ARCHIVE

ಅಧಿಸೂಚನೆಗಳು

1
Nov
ತಿದ್ದುಪಡಿ : 2023-24 ಶೈಕ್ಷಣಿಕ ವರ್ಷಕ್ಕೆ ಎರಡು ವರ್ಷಗಳ ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ತಿದ್ದುಪಡಿ ಪ್ರವೇಶ ಅಧಿಸೂಚನೆ... Read More
4
Sep
ಅಧಿಸೂಚನೆ: ಗದಗ,ಬಾಗಲಕೋಟ ಮತ್ತು ಬೀದರ್ ಜಿಲ್ಲೆಗಳಲ್ಲಿ ರಚನೆಯಾಗಿರುವ ಅಮೃತ್ ರೈತ ಉತ್ಪಾದನಾ ಸಂಸ್ಥೆಗಳಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸ್ಥಳೀಯ ಸಂಪನ್ಮೂಲ ವ್ಯಕ್ತಿ ತಾತ್ಕಾಲಿಕ ಹುದ್ದೆಗಳಿಗೆ ನೇಮಕಾತೆ ಮಾಡುವ ಕುರಿತು... Read More
22
Jul
ಅಧಿಸೂಚನೆ : 2023-24 ಶೈಕ್ಷಣಿಕ ವರ್ಷಕ್ಕೆ ಎರಡು ವರ್ಷಗಳ ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ಪ್ರವೇಶ ಅಧಿಸೂಚನೆ... Read More
17
Jul
ಹಾಲ್ ಟಿಕೆಟ್ : ಡಿಪ್ಲೋಮ ಇನ್ ಕೋ - ಆಪರೇಶನ್ & ಬ್ಯಾಂಕಿಂಗ್ ಮ್ಯಾನೇಜಮೆಂಟ್ ಕಾರ್ಯಕ್ರಮದ ಪ್ರಥಮ್ ಸೆಮಿಸ್ಟರ್ ಪರೀಕ್ಷೆಯ ಹಾಲ್ ಟಿಕೆಟ್... Read More
ARCHIVE

ವಿಶ್ವವಿದ್ಯಾಲಯದ ಕುರಿತು

ದೃಷ್ಟಿ:

ವಿಶ್ವವಿದ್ಯಾಲಯದ ದೃಷ್ಟಿಯು ಸುಸ್ಥಿರ ಗ್ರಾಮೀಣಾಭಿವೃದ್ಧಿ ಹಾಗೂ ಗ್ರಾಮೀಣ ಜನತೆಯ ಜೀವನ ಗುಣಮಟ್ಟವನ್ನು ವಿಶಾಲ ಹರವಿನ ಸುಧಾರಣೆಯನ್ನು ಖಚಿತಪಡಿಸುವ ಗ್ರಾಮೀಣಾಭಿವೃದ್ಧಿ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತಹ ಸಮರ್ಪಣಾ ಮನೋಭಾವದ, ಬದ್ಧತೆಯುಳ್ಳ, ಮಾನವ ಸಂಪನ್ಮೂಲವನ್ನು ಸೃಜಿಸುವ ಮೂಲಕ ಗ್ರಾಮೀಣ ಸಮಾಜವನ್ನು ಉತ್ಕೃಷ್ಟ ಕೇಂದ್ರವಾಗಿಸಲು ಕಾರ್ಯಮಗ್ನವಾಗುವುದು.Read More

ಗುರಿ:

ವಿಶ್ವವಿದ್ಯಾಲಯದ ಗುರಿಯು ಬಡತನವನ್ನು ಕಡಿಮೆ ಮಾಡಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಜನರು ತಮ್ಮದೇ ಆದ ಕ್ಷೇಮಾಭಿವೃದ್ಧಿ, ಆರ್ಥಿಕ ಮತ್ತು ಸಾಮಾಜೋ - ರಾಜಕೀಯ ಪ್ರಗತಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಪಂಚಾಯತ್ ರಾಜ್ ಸಂಸ್ಥೆಗಳ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಅಂತರ್ಗತ ಬೆಳವಣಿಗೆಗೆ ಕಾರಣವಾಗುವ ಆರೋಗ್ಯ, ಶಿಕ್ಷಣ ಮತ್ತು ಕೌಶಲಾಭಿವೃದ್ಧಿಗಳಲ್ಲಿ ಅಗತ್ಯ ಸೇವೆಗಳನ್ನು ನೀಡಲು ಅವಕಾಶವೀಯುವ ತ್ವರಿತ ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ವಿವಿಧ ಪಾಲುದಾರರಿಗೆ ಶಿಕ್ಷಣ ಮತ್ತು ತರಬೇತಿ ನೀಡುವುದು.Read More

ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳು

ವಿಶ್ವವಿದ್ಯಾಲಯದ ಸ್ನಾತಕ ಪದವಿ ಕಾರ್ಯಕ್ರಮಗಳು

ಡಿಪ್ಲೋಮಾ ಕಾರ್ಯಕ್ರಮ

ಗಾಂಧಿ ಚಿಂತನೆಗಳು ಹಾಗೂ ಕ್ರಿಯೆಗಳು

ಪಿ.ಜಿ. ಡಿಪ್ಲೋಮಾ ಕಾರ್ಯಕ್ರಮಗಳು

ಜಿಯೋ-ಇನ್ಫಾರ್‌ಮೆಟಿಕ್ಸ್ (ಜಿ.ಐ.ಎಸ್. & ಆರ್.ಎಸ್.)

ನವೀಕರಿಸಬಹುದಾದ ಶಕ್ತಿ

ಸಹಕಾರ ನಿರ್ವಹಣೆ



Follow us on